ಸರ್ಕಾರದ ಆದೇಶ ಸಂಖ್ಯೆ ಸಕಇ 375 ಎಸ್ಡಿಸಿ 2017 ದಿನಾಂಕ 31.08.2017 ರಂತೆ ನಿಗಮದ ನಿರ್ದೇಶಕ ಮಂಡಳಿಗೆ ಕೆಳಕಂಡ ಅಧಿಕಾರಿ ನಿರ್ದೇಶಕರನ್ನು ನೇಮಕ ಮಾಡಲಾಗಿದೆ.
ಸಂಸ್ಥೆಯ ರಚನೆ

ಉಳಿದ 26 ಜಿಲ್ಲೆಗಳಲ್ಲಿ ನಿಗಮದ ಅಭಿವೃದ್ದಿ ಕಾರ್ಯಕ್ರಮಗಳನ್ನು ಜಿಲ್ಲಾ ವ್ಯವಸ್ಥಾಪಕರು, ಡಾ ಬಿ.ಆರ್.ಅಂಬೇಡ್ಕರ್ ಅಭಿವೃದ್ದಿ ನಿಗಮ ಇವರ ಮೂಲಕ ಅನುಷ್ಟಾನ ಮಾಡಲಾಗುತ್ತಿದೆ.